ಕುಬಣೂರು ಶ್ರೀಧರ್ ರಾವ್ ಅವರಿಗೆ ಬೊಳ್ಳಿಂಬಳ ಪ್ರಶಸ್ತಿ ಪ್ರದಾನ
ಲೇಖಕರು : ನಾ.ಕಾರ೦ತ, ಪೆರಾಜೆ
ಗುರುವಾರ, ಡಿಸೆ೦ಬರ್ 25 , 2014
|
ಡಿಸೆ೦ಬರ್ 25, 2014
|
ಕುಬಣೂರು ಶ್ರೀಧರ್ ರಾವ್ ಅವರಿಗೆ ಬೊಳ್ಳಿಂಬಳ ಪ್ರಶಸ್ತಿ ಪ್ರದಾನ
ಪಾಣಾಜೆ :
ಪಾಣಾಜೆ (ದ.ಕ.) ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನವು ಕೊಡಮಾಡುವ ಏಳನೇ ವರುಷದ 'ಬೊಳ್ಳಿಂಬಳ ಪ್ರಶಸ್ತಿ'ಯನ್ನು (Bollimbala Award) ಖ್ಯಾತ ಯಕ್ಷಗಾನದ ಭಾಗವತ ಕುಬಣೂರು ಶ್ರೀಧರ ರಾವ್ (Kubanoor Shridhara Rao) ಅವರಿಗೆ ಪ್ರದಾನಿಸಲಾಯಿತು.
|
ಚಿತ್ರ ಕೃಪೆ : ಶಶಿ ಪುತ್ತೂರು
|
ದಶಂಬರ 25ರಂದು ಪುತ್ತೂರಿನಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ (Sri Anjaneya Yakshagana Kala Sangha, Puttur) 46ನೇ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
ವಿಮರ್ಶಕ ಡಾ. ಪ್ರಭಾಕರ ಜೋಶಿ ನುಡಿ ಗೌರವ ಸಮರ್ಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯ ಪ್ರತಿಷ್ಠಾನದ ವಿವರ ನೀಡಿದರು.
ವೇದಿಕೆಯಲ್ಲಿಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಭಾಸ್ಕರ ಬಾರ್ಯ, ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ್, ಎಸ್.ಎನ್.ಪಂಜಾಜೆ ಉಪಸ್ಥಿತರಿದ್ದರು
ಕೃಪೆ :
http://yakshamatu.blogspot.in
|
|
|